Written by 3:32 pm Events, ಶ್ರೀ ಪೆರ್ಡೂರು ಮೇಳ

ಪಡುಕೆರೆ ಗುಡ್ಡಿ ಶಾಲಾ ವಠಾರದಲ್ಲಿ ಗಂಗೆ ತುಂಗೆ ಕಾವೇರಿ

ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ (ರಿ) ಪಾರಂಪಳ್ಳಿ ಪಡುಕೆರೆ ಇವರ ವತಿಯಿಂದ

ನಾಲ್ಕನೇ ಬಾರಿಗೆ ಅಶಕ್ತರ ಸಹಾಯಕ್ಕಾಗಿ

ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಪ್ರೊ. ಪವನ್ ಕಿರಣಕೆರೆ ವಿರಚಿತ 34ನೇ ಕಲಾಕುಸುಮ

 

ಗಂಗೆ ತುಂಗೆ ಕಾವೇರಿ

 

ಭಾವ ಬಂಧದ ತ್ರಿವೇಣಿ ಸಂಗಮ…!

ದಿನಾಂಕ : ಡಿಸೆಂಬರ್ 23 2023 ಶನಿವಾರ | ಸಮಯ : ರಾತ್ರಿ 8-30 ರಿಂದ  । ಸ್ಥಳ : ಪಡುಕೆರೆ ಗುಡ್ಡಿ ಶಾಲಾ ವಠಾರ

ಸಂಪೂರ್ಣ ಸಹಕಾರ ಬಯಸುವ

ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ (ಲ) ಪಾರಂಪಳ್ಳಿ ಪಡುಕೆರೆ

Visited 25 times, 1 visit(s) today
Close Search Window
Close