Written by 3:26 pm Events, ಶ್ರೀ ಕ್ಷೇತ್ರ ಮಾರಣಕಟ್ಟೆ ಮೇಳ

ಶ್ರೀ ಕ್ಷೇತ್ರ ಮಾರಣಕಟ್ಟೆ ಮೇಳದವರಿಂದ ಕೊಂಡಳ್ಳಿಯಲ್ಲಿ ಡಿಸೆಂಬರ್ 30ಕ್ಕೆ ವಿದ್ಯುಜ್ಜಿಹ್ವ – ಚಕ್ರಚಂಡಿಕೆ

ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಮಾರಣಕಟ್ಟೆ ಇವರಿಂದ

ಕೊಂಡಳ್ಳಿ “ಆಸರೆ” ನಿಲಯ ವಠಾರದಲ್ಲಿ ಶ್ರೀಮತಿ ಬೇಬಿ ಮತ್ತು ಶ್ರೀ ಸುರೇಶ್ ಕೊಂಡಳ್ಳಿ ಇವರ ಹರಕೆ ಬಯಲಾಟ

ದಿನಾಂಕ: 30 ಡಿಸೆಂಬರ್ 2023, ಶನಿವಾರ ರಾತ್ರಿ 8 ಗಂಟೆಯಿಂದ

ವಿದ್ಯುಜ್ಜಿಹ್ವ – ಚಕ್ರಚಂಡಿಕೆ

ಭಾಗವತರು : ಸುಧಾಕರ ಕೊಠಾರಿ, ಸುದೀಪ ಚಂದ್ರ ಶೆಟ್ಟಿ, ಸಂಗೀತ: ಸುಕುಮಾರ್ ಶೆಟ್ಟಿ 

ಮದ್ದಲೆ : ರಾಮಚಂದ್ರಹಾಸ ಮರವ೦ತೆ, ಮಹಾಬಲೇಶ್ವರ ಗೌಡ 

ಚಂಡೆ : ಶ್ರೀನಿವಾಸ ಪ್ರಭು, ಸುಶಾಂತ ಆಚಾರ್ಯ

ವಿದ್ಯುಜ್ಜಿಹ್ವ: ಶೇಖ‌ರ್ ಶೆಟ್ಟಿ ಯಳಬೇ‌ರು 

ರಾವಣ : ಸಂಜೀವ ಶೆಟ್ಟಿ ಅರೆಹೊಳೆ

ಮಾರಿಚ : ಜಯಾನಂದ

ಮಾಯ ಶೂರ್ಪನಖಿ : ರಾಕೇಶ

ಘೋರ ಶೂರ್ಪನಖಿ : ವಿಜೇಂದ್ರ ನಾಯಕ್

ದಿಬ್ಬಣ : ಶಶಿಧರ, ಕಿರಣ, ಪ್ರದೀಪ, ಮಣಿಕಂಠ, ಶ್ರೇಯಸ್

ಘಟೋದ್ಗಜ  : ಚಂದ್ರ ಗೌಡ ಗೋಳಿಕೆರೆ

ಕಾಮಕಟ೦ಕಟಿ : ಶ್ರೀಧರ್ ಗಾಣಿಗ, ಪ್ರದೀಪ್‌ ನಾರ್ಕಳಿ 

ಭರ್ಬರಿಕ : ಶಿವಮೂರ್ತಿ

ವಿಜಯಮುನಿ : ಗಂಗಾಧರ

ಕಪಟ ಮುನಿ : ಯಳಬೇರು ಶೇಖರ್ ಶೆಟ್ಟಿ

ಗಜಕರ್ಣ : ವಿಜೇಂದ್ರ ನಾಯಕ್

ವತ್ಸಲೆ : ನಾಗರಾಜ ಖಾರ್ಡಿ

ಭೀಮ : ಪ್ರಭಾಕರ ಶೆಟ್ಟಿ ಮಡಾಮಕ್ಕಿ

ಕೃಷ್ಣ: ವಾಟಾರ್ ರವಿ 

ಕೌರವ : ಅನಂತ ಕುಣಬಿ

ಬೆಳಿಗ್ಗೆ : ಗಣಹೋಮ, ಸತ್ಯನಾರಾಯಣ ಪೂಜೆ

ಮಧ್ಯಾಹ್ನ : ಅನ್ನಸಂತರ್ಪಣೆ 

ರಾತ್ರಿ : ಬಯಲಾಟ

 

ಬನ್ನಿ ಪ್ರೋತ್ಸಾಹಿಸಿ

Visited 49 times, 1 visit(s) today
Close Search Window
Close