Written by 4:10 pm Events, ಶ್ರೀ ಧರ್ಮಸ್ಥಳ ಮೇಳ

ಬೊಂದೆಲ್ ಕೃಷ್ಣನಗರ ಮೈದಾನದಲ್ಲಿ ಧರ್ಮಸ್ಥಳ ಮೇಳದವರಿಂದ ಕಾರುಣ್ಯಾಂಬುಧಿ – ಶ್ರೀರಾಮ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಇವರು

ಇದೇ ಬರುವ ದಿನಾಂಕ 29-12-2023ನೇ ಶುಕ್ರವಾರದಂದು ಸಂಜೆ ಗಂಟೆ 7-00 ರಿಂದ 12ರ ತನಕ ಬೊಂದೆಲ್ ಕೃಷ್ಣನಗರ ಮೈದಾನದಲ್ಲಿ  ಸೇವೆ ಆಟವಾಗಿ

ಕಾರುಣ್ಯಾಂಬುಧಿ – ಶ್ರೀರಾಮ

ಎಂಬ ಪುರಾಣ ಕಥಾ ಭಾಗವನ್ನು ಸೇವೆ ಬಯಲಾಟವಾಗಿ ಅಭಿನಯಿಸಲಿರುವರು.

ಆ ಪ್ರಯುಕ್ತ ಕಲಾಭಿಮಾನಿಗಳಾದ ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ, ತನು-ಮನ-ಧನಗಳಿಂದ ಸಹಕರಿಸಬೇಕಾಗಿ ವಿನಂತಿಸುವ

ಹತ್ತು ಸಮಸ್ತರು ಕೃಷ್ಣನಗರ 

 

 

Visited 32 times, 1 visit(s) today
Close Search Window
Close