ಸಾಯ್ಬ್ರಕಟ್ಟೆಯಲ್ಲಿ ಹೊಸವರ್ಷಕ್ಕೊಂದು ಹೊಸಪ್ರಸಂಗದ ಪ್ರದರ್ಶನ
ಕೌಟುಂಬಿಕ ಪ್ರಸಂಗಗಳ ಸರದಾರ ನಂದೀಶ್ ಶೆಟ್ಟಿ ಬಿಲ್ಲಾಡಿ ವಿರಚಿತ ಆರನೇ ಕಲಾಕುಸುಮ
ನೀಲ ಗಗನದೊಳು
ಎಂಬ ಕಥಾಭಾಗವನ್ನು ಆಡಿತೋರಿಸಲಿರುವರು.
ಸರ್ವರೂ ಪ್ರೋತ್ಸಾಹಿಸಿರಿ.
Written by admin• December 30, 2023• 5:12 pm• Events, ಶ್ರೀ ಸಾಲಿಗ್ರಾಮ ಮೇಳ
ಸಾಯ್ಬ್ರಕಟ್ಟೆಯಲ್ಲಿ ಹೊಸವರ್ಷಕ್ಕೊಂದು ಹೊಸಪ್ರಸಂಗದ ಪ್ರದರ್ಶನ
ಕೌಟುಂಬಿಕ ಪ್ರಸಂಗಗಳ ಸರದಾರ ನಂದೀಶ್ ಶೆಟ್ಟಿ ಬಿಲ್ಲಾಡಿ ವಿರಚಿತ ಆರನೇ ಕಲಾಕುಸುಮ
ನೀಲ ಗಗನದೊಳು
ಎಂಬ ಕಥಾಭಾಗವನ್ನು ಆಡಿತೋರಿಸಲಿರುವರು.
ಸರ್ವರೂ ಪ್ರೋತ್ಸಾಹಿಸಿರಿ.
April 25, 2024• News
April 12, 2024• News, Prasanga
March 28, 2024• ಪುರಾಣ ಲೋಕದ ಪಾತ್ರಗಳು
March 19, 2024• News
ರಂಗಸ್ಥಳ.ಕಾಂ ಯಕ್ಷಲೋಕದ ಮಾಹಿತಿಯನ್ನು ಹಂಚಿಕೊಳ್ಳುವ ವೆಬ್ಸೈಟ್ ಇದಾಗಿದೆ. ಇಲ್ಲಿ ಉಭಯ ತಿಟ್ಟುಗಳ, ಮೇಳಗಳ, ಯಕ್ಷಗಾನ ಪ್ರದರ್ಶನಗಳ ಮಾಹಿತಿ, ಕಲಾವಿದರ ಮಾಹಿತಿ, ಪ್ರಸಂಗಗಳು, ಯಕ್ಷಗಾನ ಕುರಿತಾದ ವಿಚಾರ ಸಂಕಿರಣಗಳು, ಲೇಖನಗಳು ಮುಂತಾದ ವಿಷಯಗಳನ್ನು ಒಳಗೊಂಡಿರುತ್ತದೆ.