ದಿವಂಗತ ಮಹಾಬಲೇಶ್ವರ ನಾಗೇಶ ಗಾವಂಕರ್ ಬೆಲ್ತರಗದ್ದೆ ಇವರ ಸ್ಮರಣಾರ್ಥ ಯಕ್ಷಗಾನ ಪ್ರದರ್ಶನ
ಮಾರುತಿ ಪ್ರತಾಪ
ದಿನಾಂಕ: 22-01-2024 ಸೋಮವಾರ ರಾತ್ರಿ 8:30 ರಿಂದ
ಹಿಮ್ಮೇಳ:
ಭಾಗವತರು: ಶ್ರೀ ರಾಮಕೃಷ್ಣ ಹಿಲ್ಲೂರು, ಮದ್ದಳೆ: ಶ್ರೀ ಪರಮೇಶ್ವರ ಭಂಡಾರಿ ಕರ್ಕಿ, ಚಂಡೆ: ಶ್ರೀ ಗಣೇಶ ಗಾವಂಕರ್ ಕನಕನಳ್ಳಿ
ಮುಮ್ಮೇಳ:
ಶ್ರೀಯುತರಾದ ತೀರ್ಥಹಳ್ಳಿ ಗೋಪಾಲಾಚಾರ್ಯ, ಗಣಪತಿ ನಾಯ್ಕ ಕುಮಟಾ, ಅಶೋಕ ಭಟ್ಟ ಸಿದ್ದಾಪುರ, ಸಂಜಯ ಬೆಳೆಯೂರು, ಶ್ರೀಧರ ಭಟ್ಟ ಕಾಸರಕೋಡ, ಮಾರುತಿ ಬೈಲಗದ್ದೆ, ದೀಪಕ ಕುಂಕಿ ಮತ್ತಿತರರು
ಸರ್ವರೂ ಬಂದು ಪ್ರೋತ್ಸಾಹಿಸಿ!
ಸ್ವಾಗತ ಕೋರುವ : ನಾಗರಾಜ ಎಮ್. ಗಾವಂಕರ್ ಬೆಲ್ತರಗದ್ದೆ