Written by 3:34 pm Events

ದಿ. ರಾಮಚಂದ್ರ ಎಸ್. ಹೆಗಡೆ ಅವರ ನಾಲ್ಕನೇ ಪುಣ್ಯತಿಥಿ ಅಂಗವಾಗಿ ಯಕ್ಷಗಾನ ತಾಳ ಮದ್ದಲೆ

ದಿ. ರಾಮಚಂದ್ರ ಎಸ್. ಹೆಗಡೆ ಹೆಗಡೆಮನೆ, ಕಡತೋಕ ಇವರ ನಾಲ್ಕನೇ ಪುಣ್ಯತಿಥಿ ಅಂಗವಾಗಿ

ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳ ಮದ್ದಲೆ

“ಶ್ರೀರಾಮ ವನಗಮನ”

ಹಿಮ್ಮೇಳ:
ಶ್ರೀ ರಾಘವೇಂದ್ರ ಆಚಾರ್ಯ ಜನಸಾಲೆ
ಶ್ರೀ ಸುನಿಲ್ ಭಂಡಾರಿ ಕಡತೋಕ

ಮುಮ್ಮೇಳ:
ದಶರಥ : ಶ್ರೀ ಸರ್ಪಂಗಳ ಈಶ್ವರ ಭಟ್ 
ಶ್ರೀರಾಮ : ಶ್ರೀ ಸದಾಶಿವ ಆಳ್ವ ತಲಪಾಡಿ
ಮಂಥರೆ : ಶ್ರೀ ಶಂಭು ಶರ್ಮ ವಿಟ್ಲ
ಶ್ರೀ ಪರಮೇಶ್ವರ ಭಂಡಾರಿ ಕರ್ಕಿ
ಶ್ರೀ ಗಜಾನನ ಸಾಂತೂರು
ಕೈಕೆ : ಪ್ರೊ| ಪವನ್ ಕಿರಣಕೆರೆ
ಲಕ್ಷಣ : ಶ್ರೀ ಗುರುಪ್ರಸಾದ ಭಟ್ ಮಾಡಗೇರಿ

10-01-2024, ಬುಧವಾರ ಮಧ್ಯಾಹ್ನ 3.30 ರಿಂದ 
ಸ್ಥಳ : ಹೆಗಡೆಮನೆ, ಕಡತೋಕ

ಸರ್ವರಿಗೂ ಆದರದ ಸ್ವಾಗತ

Visited 44 times, 1 visit(s) today
Close Search Window
Close