ಶ್ರೀ ಪೆರ್ಡೂರು ಮೇಳದವರಿಂದ ದಿನಾಂಕ : 11-01-2024ನೇ ಗುರುವಾರ ರಾತ್ರಿ 9-30ಕ್ಕೆ ಸರಿಯಾಗಿ..
ಶ್ರೀ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ರಾಮೇಶ್ವರ ಸೇವಾ ಸಮಿತಿ, ಸೊನಲೆ ಶ್ರೀ ರಾಮೇಶ್ವರ ದೇವಸ್ಥಾನ ಸಹಾಯಾರ್ಥವಾಗಿ
ಪ್ರೊ| ಪವನ್ ಕಿರಣಕೆರೆ ವಿರಚಿತ 34 ನೇ ಕಲಾಕುಸುಮ
ಗಂಗೆ ತುಂಗೆ ಕಾವೇರಿ
ಭಾವ ಬಂಧದ ತ್ರಿವೇಣಿ ಸಂಗಮ..!
ಬನ್ನಿ, ಪ್ರೋತ್ಸಾಹಿಸಿ.