ಅಯೋಧ್ಯೆ ಬಾಲ ಶ್ರೀರಾಮ ಮೂರ್ತಿ ಪ್ರತಿಷ್ಠಾಪಿತವಾದ ಪ್ರಯುಕ್ತ ಆಮ್ನಾಯಃ ವಿಷ್ಣು ಯಕ್ಷ ಸಭಾ ಸಂಪಿಗೆಯವರಿಂದ ವಿಶೇಷ ತಾಳಮದ್ದಳೆ ಕಾರ್ಯಕ್ರಮ ದಿನಾಂಕ: 26-01-2024ನೇ ಆದಿತ್ಯವಾರ ಸಂಜೆ: 3.30 ಯಿಂದ ಸ್ಥಳ: ಸಂಪಿಗೆ ಶ್ರೀದುರ್ಗಾ ಜ್ಯೋತಿಷ್ಯಾಲಯ -ಸಭಾಂಗಣ. ಹೊಸ್ತೋಟ ಮಂಜುನಾಥ ಭಾಗವತರು ಹಾಗೂ ಪುತ್ತಿಗೆ ಜೋಯಿಸ ರಾಮಕೃಷ್ಣ ಭಾಗವತರುಗಳ ಸಂಕಲಿತ ಪ್ರಸಂಗ ಪಟ್ಟಾಭಿರಾಮ ಶ್ರೀ ರಾಮ ಹಿಮ್ಮೇಳ: ಭಾಗವತರು: ಡಾ. ಸುಬ್ರಹ್ಮಣ್ಯ ಪದ್ಯಾಣ ಚಂಡೆ-ಮದ್ದಲೆ: ನಾರಾಯಣ ಶರ್ಮ ಕಾಟುಕುಕ್ಕೆ, ಅನೂಪ್ ಸ್ವರ್ಗ ಮುಮ್ಮೇಳ: ವಿದ್ವಾನ್ ವೆಂಕಟರಮಣ ಕೆರೆಗದ್ದೆ ಡಾ.ವಿನಾಯಕ ಭಟ್ಟ ಗಾಳಿಮನೆ ಬಾಲಕೃಷ್ಣ ಭಟ್ಟ ಪುತ್ತಿಗೆ ವೇದಮೂರ್ತಿ ಕೇಶವ ಭಟ್ಟ ಕೇಕಣಾಜೆ ಸದಾಶಿವ ರಾವ್ ನೆಲ್ಲಿಮಾರ್ ಸುನೀಲಕುಮಾರ್ ಹೊಲಾಡು ಸರ್ವರಿಗೂ ಆದರದ ಸ್ವಾಗತ ಬಯಸುವ ಸುಧಾಕರ ತಂತ್ರಿ, ದುರ್ಗಾ ಜ್ಯೋತಿಷ್ಯಾಲಯ ಪುತ್ತಿಗೆ
Visited 18 times, 1 visit(s) today








