Written by 2:57 am Events, ಶ್ರೀ ಮೆಕ್ಕೆಕಟ್ಟು ಮೇಳ, ಶ್ರೀ ಹನುಮಗಿರಿ ಮೇಳ

ಮೆಕ್ಕೆಕಟ್ಟು ಮೇಳ ಹಾಗೂ ಹನುಮಗಿರಿ ಮೇಳದವರಿಂದ ಸಿರಿಯಾರದಲ್ಲಿ ಭರ್ಜರಿ ಕೂಡಾಟ

ಶ್ರೀ ಮೆಕ್ಕೆಕಟ್ಟು ಮೇಳ ಹಾಗೂ ಶ್ರೀ ಹನುಮಗಿರಿ ಮೇಳದವರಿಂದ ಬರುವ ಏಪ್ರಿಲ್ 9ಕ್ಕೆ ಸಿರಿಯಾರದಲ್ಲಿ ಭರ್ಜರಿ ಕೂಡಾಟ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ವಾಲಿವಧೆ – ಮಾಯಾಬಜಾರ್ – ದ್ರೌಪದಿ ಪ್ರತಾಪ

ಅತಿಥಿ ಕಲಾವಿದರು : ರಾಮಕೃಷ್ಣ ಹೆಗಡೆ ಹಿಲ್ಲೂರು, ರಾಘವೇಂದ್ರ ಮಯ್ಯ, ರಾಮಕೃಷ್ಣ ಮಂದಾರ್ತಿ, ರಾಕೇಶ್ ಮಲ್ಯ ಹಳ್ಳಾಡಿ

ಪ್ರವೇಶ ದರವಿದೆ.

Visited 29 times, 1 visit(s) today
Close Search Window
Close